ಉದಯವಾಹಿನಿ ದೇವದುರ್ಗ : ತಾಲೂಕಿಗೆ ನೂತನ ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಶ್ರೀ ಚನ್ನಮಲ್ಲಪ್ಪ ಘಂಟಿ ಯವರಿಗೆ  ಪುರಸಭೆ ಮುಖ್ಯಧಿಕಾರಿ  ಕೆ. ಹಂಪಯ್ಯ ರವರಿಗೆ ಪುರಸಭೆ ಇಲಾಖೆಯ ವತಿಯಿಂದ ಆತ್ಮೀಯ ಸನ್ಮಾನ ಮಾಡಲಾಯಿತು
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳಾದ ತಾಯಪ್ಪ ಹಾಗೂ ಇತರರು  ಸೇರಿದಂತೆ  ಕಸಾಪ ತಾಲೂಕು ಅಧ್ಯಕ್ಷಎಚ್ ಶಿವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!