ಉದಯವಾಹಿನಿ ಜೇವರ್ಗಿ : ಮದ್ರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸತತವಾಗಿ ಮುರು ಬಾರಿ ಸೋತರು ಕೂಡ ಚಲ ಬಿಡದೆ ತನ್ನ ಜೋತೆ ತನ್ನ ತಾಯಿಗು ಕೂಡ ವಿಜಯ ಮಾಲೆ ಹಾದ್ದು ಸಂತೋಷ ತಂದಿದೆ ಎಂದು ಬಿಜೆಪಿ ಗ್ರಾಮಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ ಹರ್ಷ ವ್ಯಕ್ತಪಡಿಸಿದರು. ಪಟ್ಟಣದ ಎ ಬಿ ಫೌಂಡೆಶನ್ ಹತ್ತಿರ ವಿಜಯೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು. ಕಟ್ಟಿ ಸಂಗಾವಿ ಗ್ರಾಮದಲ್ಲಿ ಅಯ್ಯಮ್ಮ ಗಂಡ ಶಿವಶರಣಪ್ಪ ಹಳ್ಳಿ ಹಾಗೂ ಸುರೇಶ ತಂದೆ ಶಿವಶರಣಪ್ಪ ಹಳ್ಳಿ ತಾಯಿ ಮಗ ಇಬ್ಬರು ಕೂಡ ಜಯ ಸಾದಿಸಿದ್ದು ನಮ್ಮ ಪಕ್ಷದವರಿಗೆ ಹಾಗೂ ಗ್ರಾಮದವರಿಗೆ ತುಂಬಾ ಸಂತೋಷ ತಂದಿದೆ. ಸತತವಾಗಿ ಮುರು ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತರು ಕೂಡ ಎದೆಗುಂದದೆ ಈ ಬಾರಿ ತನ್ನ ಜೋತೆ ತನ್ನ ತಾಯಿಯನ್ನು ಕೂಡ ಚುನಾವಣೆ ಕಣದಲ್ಲಿ ದುಮಿಕಿಸಿದ್ದು ಜನರ ಮೇಲಿನ ನಂಬಿಕೆ.ಮತದಾರರು ಮುರು ಸಾರಿ ಕೈ ಬಿಟ್ಟರು ಕೂಡ ಈ ಬಾರಿ ಕಟ್ಟಿ ಸಂಗಾವಿ ಗ್ರಾಮದ ವಾರ್ಡ್ ನಂ. ೧ ಮತ್ತು ೨ ರಲ್ಲಿ ತಾಯಿ ಮಗನನ್ನ ಕೈ ಹೀಡಿದಿದ್ದಾರೆ. ಒಂದೆ ಮನೆಯ ಇಬ್ಬರು ಅಭ್ಯರ್ಥಿಗಳು ಗೆದದ್ದು ಕುಟುಂಬಸ್ಥರು ಹಾಗೂ ಗ್ರಾಂಸ್ಥರ ಆಶಿರ್ವಾದ ಕಾರಣ. ಗ್ರಾಮದ ಒಳಿತಿಗೆ ಉತ್ತಮ ಕಾರ್ಯಗಳನ್ನ ಮಾಡಲಿ ಎಂದು ಹಡಳಿದರು. ಈ ಸಂದರ್ಭದಲ್ಲಿ ಧರ್ಮಣ್ಣ ದೊಡಮನಿ, ಶೋಭಾ ಭಾಣಿ, ಎಂ. ಬಿ. ಪಾಠೀಲ್, ಮರೆಪ್ಪ ಬಡಿಗೇರ, ರಾಯಪ್ಪ ಕೊಳಕೂರ, ಬಸವರಾಜ ಕೊಳಕೂರ, ರಾಜು ತಳವಾರ, ಚಾಂದಪಟೇಲ್ ಸೊನ್ನ, ಅಂಬ್ರಿಶ ಪ್ಯಾಟಿ, ಬಸವರಾಜ ಯಾಳವಾರ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಶಿವಕುಮಾರ ಗೊಳದ, ಅನವರ ಪಟೇಲ್ ತಿಳಗುಳ, ಶರಣಪ್ಪ ಪ್ಯಾಟಿ, ಯಲ್ಲಾಲಿಂಗ ಮ್ಯಾಗೇರಿ, ಈರಣ್ಣ ಹಳ್ಳಿ, ಭೀಮಣ್ಣ ರಾಜವಾಳ, ದುರ್ಗಪ್ಪ ವಡ್ಡರ್, ದೇವಿಂದ್ರಪ್ಪ, ಈರಣ್ಣ ಕೊಳಕೂರ, ಬೆಂಚಪ್ಪ,

Leave a Reply

Your email address will not be published. Required fields are marked *

error: Content is protected !!