ಉದಯವಾಹಿನಿ, ಕನಕಪುರ: ಸಾತನೂರಿನ ಸೋರೆಕಾಯಿ ದೊಡ್ಡಿ ಗ್ರಾಮದ ಬಳಿ ಶುಕ್ರವಾರ ಆಟೋ ರಿಕ್ಷಾ ಕೆರೆಗೆ ಉರುಳಿ ಬಿದ್ದು 12 ಕ್ಕೂ ಹೆಚ್ಚು ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಬೀದರ್ ತಾಲ್ಲೂಕಿನ ಸಾತನೂರು ಹೋಬಳಿಯ ಸೋರೆಕಾಯಿ ದೊಡ್ಡಿ ಗ್ರಾಮದ ಕೆರೆಯ ಬಳಿ ಈ ಘಟನೆ ನಡೆದಿದೆ. ಚಾಮರಾಜ ನಗರ ಸಾತನೂರು ಕಡೆಯಿಂದ ಪಾಳ್ಯ, ಸೋರೆಕಾಯಿದೊಡ್ಡಿ ಕಡೆಗೆ ಖಾಸಗಿ ಚಿಕ್ಕಮಗಳೂರು ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ಅಪಘಾತಕ್ಕೀಡಾಗಿದೆ. ಆಟೊ ಮಗುಚಿ ಕೆರೆಗೆ ಉರುಳಿದೆ.

ಶಾಲಾ ಮಕ್ಕಳು ಪವಾಡದ ಪ್ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ದಾವಣಗೆರೆ ಧಾರಾವಾಡ ಗದಗ ಉಡುಪಿ ಸೋರೆಕಾಯಿದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರು ಆಟೊ ರಿಕ್ಷಾವನ್ನಿಟ್ಟುಕೊಂಡಿದ್ದು ಮಕ್ಕಳನ್ನು ಪ್ರತಿ ನಿತ್ಯ ಸಾತನೂರಿನ ಖಾಸಗಿ ಶಾಲೆಗೆ ಬಿಟ್ಟು ಮತ್ತು ಕರೆತರುತ್ತಿದ್ದರು. ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಸಾತನೂರಿನಿಂದ 12 ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಕರೆತರುವಾಗ ಸೋರೆಕಾಯಿದೊಡ್ಡಿ ಗ್ರಾಮದ ಬಳಿ ಎದುರುಗಡೆ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದಿದೆ. B ಮತ್ತಷ್ಟು (59) > ಆಟೊ ಕೆರೆಗೆ ಉರುಳಿ ಬೀಳುವುದನ್ನು ಕಂಡ ಗ್ರಾಮಸ್ಥರು ತಕ್ಷಣ ಸಹಾಯಕ್ಕೆ ಬಂದು ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!