ಉದಯವಾಹಿನಿ ತಾಳಿಕೋಟಿ:  ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಪುರಸಭೆ ಮಾಜಿ ಸದಸ್ಯರಾದ ಪ್ರಕಾಶ್ ಹಜೇರಿ ಗೋವಿಂದ್ ಸಿಂಗ್ ಗೌಡಗೇರಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ್ ಹಜೇರಿ ತಮ್ಮ ನಾಮಪತ್ರ ಸಲ್ಲಿಸಿದರು. ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ಸಂಘದ ಚುನಾವಣಾ ಕಾರ್ಯಾಲಯಕ್ಕೆ ಆಗಮಿಸಿದ ಅವರು ಸಹಾಯಕ ಚುನಾವಣಾ ಅಧಿಕಾರಿ ವಿ ಎಸ್ ಸ್ಥಾವರ ಮಠ ಇವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಪುರಸಭೆ ಮಾಜಿ ಸದಸ್ಯ ಪ್ರಕಾಶ್ ಹಜೇರಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುರೇಶ್ ಅಮರ್ ಸಿಂಗ್ ಹಜೇರಿ ಸಾಲಗಾರರ ಹಿಂದುಳಿದ  ಅ ವಗ೯ಕ್ಕೆ ಹಾಗೂ ಪುರಸಭೆ ಮಾಜಿ ಸದಸ್ಯ ಗೋವಿಂದ್ ಸಿಂಗ್ ಬಾಲರಾಮ್ ಸಿಂಗ್ ಗೌಡಗೇರಿ ಸಾಲಗಾರರ ಸಾಮಾನ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಗಣ್ಯರಾದ ಹರಿಸಿಂಗ್ ಮೂಲಿಮನಿ. ಬಾಬು ಹಜೇರಿ. ಸುರೇಶ್ ಹಜೇರಿ. ಕಿಶನ್ ಸಿಂಗ್ ಹಜೇರಿ. ರಮೇಶ್ ಗೌಡಗೇರಿ. ಹಿಮ್ಮತ್ ಸಿಂಗ್ ಹಜೇರಿ ಪ್ರಹ್ಲಾದ ಹಜೇರಿ. ದಾದಾ ಬೀಳಗಿ ಮೈನು ಮೊಕಾಸಿ. ಗೌಸ ನಾಸರ. ವಿಠಲಸಿಂಗ ಹಜೇರಿ. ಅಶೋಕ ಹಜೇರಿ. ರಘ ಹಜೇರಿ. ಶರಣಗೌಡ ಗೋಟಖಂಡಕಿ. ಮಂಜುನಾಥ ಶೆಟ್ಟಿ ಮಲ್ಲು ಮೇಟಿ. ಗಂಗಾರಾಮ್ ಸಿಂಗ್ ಕೋಕಟ್ನೂರ್ ಕಿರಣ್ ಗೌಡಗೇರಿ ಸುಮಿತ್ ಬಿಜಾಪುರ್ ರಾಹುಲ್ ನರಗುಂದ್. ಹರಿ ಮೂಲಿಮನಿ. ಮತ್ತಿತರರು ಇದ್ದರು

Leave a Reply

Your email address will not be published. Required fields are marked *

error: Content is protected !!