ಉದಯವಾಹಿನಿ,ಸಿಂಧನೂರು :ಹೊಸಳ್ಳಿ ಇ.ಜೆ. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಸುತ್ತಿದ್ದರು. ಆದರೆ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಸಾರ್ವಜನಿಕರೇ ಸರಿಯಾಗಿ ಸ್ಪಂದಿಸುತ್ತಿಲ್ಲ. ಮತ್ತು ಕಛೇರಿಗೆ ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂದು  ಕೆಲ ಸದಸ್ಯರು ಬೇರೆ ಕಡೆಗೆ ವರ್ಗಾವಣೆ ಮಾಡುವುವಂತೆ. ಯಾರು ಕಿಡಿಗೇಡಿಗಳು ಶಾಸಕ ಹಂಪನಗೌಡ ಬಾದರ್ಲಿ ಅವರು ಲೆಟರ್ ಮೂಲಕ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವುವಂತೆ.  ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರು ಗಮನಕ್ಕೆ ಇಲ್ಲದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದ್ದರು.ಈ ವಿಷಯ ತಿಳಿದ ಗ್ರಾಮ ಪಂಚಾಯಿತಿ 22 ಜನ ಸದಸ್ಯರು ಮತ್ತು ಸಾರ್ವಜನಿಕರು ಸೇರಿ ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ. ಲಿಂಗರಾಜ್ ಗೌಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸರ್ವ ಸದಸ್ಯರು ಕೆಳಗೆ ಇರುವವರು ಶ್ರೀಧರ್ ಗೌಡ ಹೊಸಳ್ಳಿ ಮನೋಹರ್ ಗೌಡ ಹೊಸಳ್ಳಿ ಈಜಿ ಶಿವು ಹೊಸಳ್ಳಿ ಚೆನ್ನಪ್ಪ ಹಾಗೂ ಅಮರಾಪುರ್ ವೀರನಗೌಡ ಅಮರೇಶ್ ಅಂಬಣ್ಣ ಅಂಬಣ್ಣ ಹೊಸಳ್ಳಿ ಕ್ಯಾಂಪ್ ನಾಗಲಿಂಗಪ್ಪ ಲಿಂಗರಾಜ್ ಅಶೋಕ್ ನಲ್ಲ ಶ್ರೀಪುರಂ ಜಂಕ್ಷನ್ ಸೀನಪ್ಪ ಆಂಧ್ರ ಅಂಬಣ್ಣ ಬಸವರಾಜ್ ನಾಯಕ್ ಸಾಸಲಮರಿ ಕ್ಯಾಂಪ್ ಮುತ್ತಣ್ಣ ಅಂಬಣ್ಣ ಮಂಗಮ್ಮ ಹಾಗೂ ಸಾಸಲಮರಿ ಮುದುಕಪ್ಪ ನಿರುಪಾದಿ ಮತ್ತು ಊರಿನ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!