ಉದಯವಾಹಿನಿ,ತಾಳಿಕೋಟಿ:  ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಅಂಗವಾಗಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಬ್ಬರು ಮಹಾನುಭಾವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಜಗದೀಶ್ ಹಾರಿವಾಳ. ಸಿ ಆರ್ ಸಿ ರಾಜು ವಿಜಯಪುರ. ಬಾಲಾಜಿ ವಿಜಯಪುರ. ಲಕ್ಷ್ಮಣ್ ಬಾಗೇವಾಡಿ ಹಾಗೂ ಕಂದಾಯ ಇಲಾಖೆಯ ಮುನ್ನಾ ಅತ್ತಾರ. ರಮೇಶ ಯಂಕಟಿ. ವಿನಾಯಕ ಕಂಗಲ್. ರಾಜೇ ಬಕ್ಸ್ ಮೂಖಿಹಾಳ. ರಾಜು ಪಾಟೀಲ್ ಮತ್ತಿತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!