ಉದಯವಾಹಿನಿ,ಇಂಡಿ: ಪಟ್ಟಣದ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ದುಡಿಯುವ ಸಿಬ್ಬಂದಿ, ಸಮಾನ ಕೆಲಸಕ್ಕೆ ಸಮಾನ ವೇತನ ಸಿಬ್ಬಂದಿ, ನೀರು ಸರಬರಾಜು,ವಾಹನ ಚಾಲಕರು,ಪೌರ ಕಾರ್ಮಿಕರು ಕಳೆದ ಐದು ತಿಂಗಳಿoದ ಸಂಬಳ ನೀಡಿರುವದಿಲ್ಲ ಎಂದು ಆಗ್ರಹಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.ಧರಣ  ನಿರತ ಸಿಬ್ಬಂದಿಗೆ ಪುರಸಭೆ ಸದಸ್ಯರು ಬೆಂಬಲ ನೀಡಿದರು.ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸೋಮವಾರ ಸಂಬಳ ನೀಡುವದಾಗಿ  ತಿಳಿಸಿದರು.ಪ್ರತಿಭಟನೆಯಲ್ಲಿ ಅನೀಲಗೌಡ ಬಿರಾದಾರ,ಸತೀಶ ಕುಂಬಾರ,ಶಬ್ಬೀರ ಖಾಜಿ,ಉಮೇಶ ದೇಗಿನಾಳ,ಸುಧೀರ ಕರಕಟ್ಟಿ, ಧರಣ  ನಿರತ ಪೌರ ಸಿಬ್ಬಂದಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!