ಉದಯವಾಹಿನಿ, ಸ್ಯಾಂಡಲ್‌ವುಡ್‌ನಲ್ಲಿ ’45’ ಸಿನಿಮಾಗೆ  ಪೈರಸಿ ಕಾಟ ಹೆಚ್ಚಾಯ್ತು. ನಿರ್ಮಾಪಕ ರಮೇಶ್ ರೆಡ್ಡಿ ಸುದ್ದಿಗೋಷ್ಠಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಡಿ.25 ರಂದು ರಾಜ್ಯಾದ್ಯಂತ ತೆರೆಕಂಡ 45 ಸಿನಿಮಾದಲ್ಲಿ ಶಿವರಾಜ್ ಕುಮಾರ್ , ಉಪೇಂದ್ರ ರಾಜ್ ಬಿ ಶೆಟ್ಟಿ  ನಟಿಸಿದ್ದಾರೆ. ಸಿನಿಮಾ ತೆರೆಕಂಡ ಕಡೆಗೆಲ್ಲ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಈ ಸಂದರ್ಭದಲ್ಲಿ ಪೈರಸಿ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.
ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಬಿಗ್ ಬಜೆಟ್‌ನಲ್ಲಿ‌ ಸಿನಿಮಾ ಮಾಡಿದ್ದೇವೆ. ನನಗೆ ಪೈರೆಸಿಗಳ ಲಿಂಕ್‌ಗಳು ಬರುತ್ತಿವೆ. ಪೈರಸಿ ಮಾಡುವವರಿಗೆ ನಾನು ಎಚ್ಚರಿಕೆ ನೀಡ್ತಿದ್ದೇನೆ. ಯಾರೇ ಪೈರಸಿ‌ ಮಾಡಿದ್ರೂ ಶಿಕ್ಷೆ ಅನುಭವಿಸಬೇಕಾಗುತ್ತೆ. ಸಿನಿಮಾ‌ ರಿಲೀಸ್ ಆಗಿ 24 ಗಂಟೆಯಲ್ಲೇ ಪೈರಸಿ ಮಾಡ್ತಿದ್ದಾರೆ. ಪೈರಸಿ‌ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ತೀವಿ. ಪಾಪ, ಪುಣ್ಯ ಕರ್ಮ ನಮ್ಮ ಸಿನಿಮಾದಲ್ಲಿದೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ. ಬೆಳಗ್ಗೆಯಿಂದ 3 to 4 ಪೈರೆಸಿ ಲಿಂಕ್‌ನ ಡಿಲೀಟ್ ಮಾಡಿಸಿದ್ದೇವೆ ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ

ನಾವು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಬಿಗ್ ಬಜೆಟ್‌ನಲ್ಲಿ‌ ಸಿನಿಮಾ ಮಾಡಿದ್ದೇವೆ. ನನಗೆ ಪೈರೆಸಿಗಳ ಲಿಂಕ್‌ಗಳು ಬರುತ್ತಿವೆ. ಪೈರಸಿ ಮಾಡುವವರಿಗೆ ನಾನು ಎಚ್ಚರಿಕೆ ನೀಡ್ತಿದ್ದೇನೆ. ಯಾರೇ ಪೈರಸಿ‌ ಮಾಡಿದ್ರೂ ಶಿಕ್ಷೆ ಅನುಭವಿಸಬೇಕಾಗುತ್ತೆ. ಸಿನಿಮಾ‌ ರಿಲೀಸ್ ಆಗಿ 24 ಗಂಟೆಯಲ್ಲೇ ಪೈರಸಿ ಮಾಡ್ತಿದ್ದಾರೆ. ಪೈರಸಿ‌ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ತೀವಿ. ಪಾಪ, ಪುಣ್ಯ ಕರ್ಮ ನಮ್ಮ ಸಿನಿಮಾದಲ್ಲಿದೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ.

 

Leave a Reply

Your email address will not be published. Required fields are marked *

error: Content is protected !!