ಉದಯವಾಹಿನಿ, ಕಿಂದು: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ...
ಉದಯವಾಹಿನಿ, ಒಟ್ಟಾವಾ: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು...
ಉದಯವಾಹಿನಿ, ವಾಷಿಂಗ್ಟನ್ : ಯುರೋಪಿಯನ್ ಯೂನಿಯನ್ ಮಾಜಿ ಕಮಿಷನರ್ ಥಿಯರಿ ಬ್ರೆಟನ್ ಹಾಗೂ ಇತರ ನಾಲ್ಕು ಮಂದಿಗೆ ವೀಸಾ ನಿರಾಕರಿಸುವುದಾಗಿ ಅಮೆರಿಕಾದ ವಿದೇಶಾಂಗ...
ಉದಯವಾಹಿನಿ, ಮಾಸ್ಕೋ: ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ರಷ್ಯಾದ ಬಿಲಿಯನೇರ್ ಪಾವೆಲ್ ಡುರೊವ್, ತಮ್ಮ ವೀರ್ಯ ದಾನವನ್ನು ಬಳಸಿಕೊಂಡು ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಇನ್...
ಉದಯವಾಹಿನಿ, ಢಾಕಾ: 17 ವರ್ಷಗಳ ಕಾಲ ಸ್ವಯಂ ಗಡಿಪಾರಿನ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ)ದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಇಂದು...
ಉದಯವಾಹಿನಿ, ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಹಲವು ದಶಕಗಳ ಗಡಿ ವಿವಾದದಲ್ಲಿ ಹಿಂದು ದೇವತೆಯ ವಿಗ್ರಹವನ್ನು (ವಿಷ್ಣು ಮೂರ್ತಿ) ಉರುಳಿಸಲಾಗಿದೆ. ಉಭಯ ರಾಷ್ಟ್ರಗಳ...
ಉದಯವಾಹಿನಿ, ನವದೆಹಲಿ: ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್ ಅನ್ನು ಇಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್...
ಉದಯವಾಹಿನಿ, ನವಾಡಾ : ಬೆಳೆ ಹಾನಿ ಮಾಡುತ್ತಿವೆ ಎಂದು ರೈತರು ನೀಡಿದ ದೂರುಗಳ ಸರಣಿಯ ಬಳಿಕ ಇಲ್ಲಿನ ಜಿಲ್ಲಾಡಳಿತವು ನೀಡಿದ ಆದೇಶದಂತೆ ನವಾಡಾ...
ಉದಯವಾಹಿನಿ, ನಯಾಗಢ (ಒಡಿಶಾ): ವೃದ್ಧ ಪೋಷಕರನ್ನು ಮಕ್ಕಳು ಬೀದಿಗೆ ಬಿಸಾಡುವ, ವೃದ್ಧಾಶ್ರಮಕ್ಕೆ ಸೇರಿಸುವ ಕೆಲವು ಘಟನೆಗಳು ಸಮಾಜದಲ್ಲಿವೆ. ಆದರೆ, ಇಲ್ಲೊಬ್ಬ ಯೂಟ್ಯೂಬರ್ ತನ್ನ...
ಉದಯವಾಹಿನಿ, ಗಿರ್ ಸೋಮನಾಥ(ಗುಜರಾತ್): ಹಿಂದೂ ಧಾರ್ಮಿಕ ಶ್ರೇಷ್ಠತೆಯ ದೇಶದ ಮೊದಲ ಜ್ಯೋತಿರ್ಲಿಂಗ ಪ್ರಸಿದ್ಧಿಯ ಶ್ರೀ ಸೋಮನಾಥ ದೇವಾಲಯಕ್ಕೆ ಇಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್...
