ಉದಯವಾಹಿನಿ, ಚೀನಾ: ಅರುಣಾಚಲ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕುಗಳು ಚೀನಾದ ‘ಮೂಲಭೂತ ಆಸಕ್ತಿಗಳು’ ಎಂದು ಉಲ್ಲೇಖಿಸಿದ್ದ ಅಮೆರಿಕದ...
ಉದಯವಾಹಿನಿ, ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ಧಾಮಕ್ಕೆ ಹರಿದುಬರುತ್ತಿರುವ ಭಕ್ತರ ಸಂಖ್ಯೆ ಅನಿರೀಕ್ಷಿತವಾಗಿ ಏರಿಕೆಯಾಗಿದೆ. ಭಕ್ತಾದಿಗಳ ಸುಗಮ ದರ್ಶನ ಹಾಗೂ...
ಉದಯವಾಹಿನಿ, ಭಾರತೀಯ ಸೇನೆಯು ತನ್ನ ಸಿಬ್ಬಂದಿಯ ಸಾಮಾಜಿಕ ಮಾಧ್ಯಮ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ತಂದಿದ್ದು, ಹೊಸ ನೀತಿಯನ್ನು ಬಿಡುಗಡೆ ಮಾಡಿದೆ. ಈ...
ಉದಯವಾಹಿನಿ, ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ಕ್ರಿಸ್ಮಸ್ ಅಲಂಕಾರಗಳನ್ನು ಧ್ವಂಸಗೊಳಿಸಿದ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ನಗರದಲ್ಲಿರುವ ಮ್ಯಾಗ್ನೆಟೋ ಮಾಲ್ನಲ್ಲಿ ನಡೆದ ಈ ಘಟನೆಯ...
ಉದಯವಾಹಿನಿ, ಕ್ರಿಸ್ಮಸ್ ಹಾಗೂ ವರ್ಷದ ಅಂತ್ಯದ ಸತತ ರಜೆಗಳ ಹಿನ್ನೆಲೆಯಲ್ಲಿ ತಿರುಮಲ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸದ್ಯ...
ಉದಯವಾಹಿನಿ, ಸಂಬಲ್ಪುರ: ಒಡಿಶಾದ ಸಂಬಲ್ಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಆರು ಜನರ ಗುಂಪೊಂದು ಪಶ್ಚಿಮ ಬಂಗಾಳದ ಓರ್ವ ವಲಸೆ ಕಾರ್ಮಿಕನೊಬ್ಬನನ್ನು ಹೊಡೆದು ಕೊಂದು,...
ಉದಯವಾಹಿನಿ, ಭೋಪಾಲ್ : ಮಧ್ಯ ಪ್ರದೇಶದಲ್ಲಿ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ 24 ಮಕ್ಕಳು ಪ್ರಾಣ ಕಳೆದುಕೊಂಡ ದುರಂತ ಕೆಲವು ದಿನಗಳ ಹಿಂದೆ...
ಉದಯವಾಹಿನಿ, ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಯೋಧರಿಗೆ ನೆರವು ನೀಡಿದ್ದ ಬಾಲಕ ಶ್ರವಣ್ ಸಿಂಗ್ಗೆ ಮಕ್ಕಳಿಗೆ ನೀಡುವ ಅತ್ಯುನ್ನತ ಗೌರವ ‘ಪ್ರಧಾನ...
ರಾಜ್ಯದ ಇಂದಿರಾ ಕ್ಯಾಂಟೀನ್ನಂತೆ ದೆಹಲಿಯಲ್ಲಿಯೂ ಅಟಲ್ ಕ್ಯಾಂಟೀನ್ ಥಾಲಿ; 5 ರುಪಾಯಿಗೆ ಸಿಗಲಿದೆ ದಾಲ್, ಅನ್ನ, ಚಪಾತಿ
ರಾಜ್ಯದ ಇಂದಿರಾ ಕ್ಯಾಂಟೀನ್ನಂತೆ ದೆಹಲಿಯಲ್ಲಿಯೂ ಅಟಲ್ ಕ್ಯಾಂಟೀನ್ ಥಾಲಿ; 5 ರುಪಾಯಿಗೆ ಸಿಗಲಿದೆ ದಾಲ್, ಅನ್ನ, ಚಪಾತಿ
ಉದಯವಾಹಿನಿ, ನವದೆಹಲಿ: ಉಪ್ಪಿನಕಾಯಿ, ಕರಿ, ದಾಲ್, ಅನ್ನ, ಚಪಾತಿ… ಇದು ಯಾವುದೇ ಮದುವೆ ಮನೆಯ ಊಟದ ಮೆನುವಲ್ಲ ದೆಹಲಿಯಲ್ಲಿ ಪ್ರಾರಂಭಿಸಲಾಗಿರುವ ಅಟಲ್ ಕ್ಯಾಂಟೀನ್ಗಳಲ್ಲಿ...
ಉದಯವಾಹಿನಿ, ಉತ್ತರಪ್ರದೇಶ: ಹೆಂಡತಿ ಗೋಪ್ಯವಾಗಿ ಫೋನ್ ಬಳಸಿದಳು ಎನ್ನುವ ಕಾರಣಕ್ಕೆ ಆಕೆಯನ್ನು ಹೊಡೆದು ಕೊಂದೇ ಬಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ದೃಶ್ಯಂ ಚಿತ್ರಕಥೆಯನ್ನು...
