ಉದಯವಾಹಿನಿ, ದಕ್ಷಿಣ ಕೊರಿಯಾ: ಡೇಟಿಂಗ್ ಮಾಡಲು, ಮದುವೆಯಾಗಲು ಹಾಗೂ ಮಕ್ಕಳನ್ನು ಹೊಂದಲು ಸರ್ಕಾರವೇ ಹಣ ನೀಡುತ್ತೆ ಎಂದರೆ ನಂಬಲು ಕಷ್ಟವಾಗಬಹುದು. ಆದರೆ ಕಡಿಮೆ...
ಉದಯವಾಹಿನಿ, ನಮ್ಮ ದೇಶದಲ್ಲಿ ಹಲವಾರು ದೇವಾಲಯಗಳಿವೆ ಅವುಗಳಿಗೆ ಅದರದೇ ಆದ ಇತಿಹಾಸವಿದೆ..ಪ್ರತಿಯೊಂದು ದೇವಾಲಯವೂ ತನ್ನದೇ ಆದ ಕಾರ್ಣಿಕವನ್ನ ಹೊಂದಿದೆ..ನಮ್ಮ ದೇಶದ ದೇವಾಲಯಗಳಿಂದಲೇ ಪ್ರವಾಸಿಗರನ್ನ...
ಉದಯವಾಹಿನಿ, ವಿಶ್ವದ ಅತ್ಯಂತ ವಿಷಕಾರಿ ಪಕ್ಷಿ ಎಂದು ಗುರುತಿಸಲ್ಪಟ್ಟಿರುವ ಹೂಡೆಡ್ ಪಿಟೊಹುಯಿ ನ್ಯೂ ಗಿನಿಯಾದ ಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ. ಕಾಗೆಯಂತೆಯೇ ಕಾಣಿಸುವ ಈ...
ಉದಯವಾಹಿನಿ, ಕಿಂದು: ಕೆಳಗಿಳಿಯಲು ಮೆಟ್ಟಿಲುಗಳೇ ಇಲ್ಲದೆ ಪ್ರಯಾಣಿಕರು ವಿಮಾನದಿಂದ ಜಂಪ್ ಮಾಡಿರುವ ಘಟನೆ ಕಿಂದು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ...
ಉದಯವಾಹಿನಿ, ಒಟ್ಟಾವಾ: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು...
ಉದಯವಾಹಿನಿ, ವಾಷಿಂಗ್ಟನ್ : ಯುರೋಪಿಯನ್ ಯೂನಿಯನ್ ಮಾಜಿ ಕಮಿಷನರ್ ಥಿಯರಿ ಬ್ರೆಟನ್ ಹಾಗೂ ಇತರ ನಾಲ್ಕು ಮಂದಿಗೆ ವೀಸಾ ನಿರಾಕರಿಸುವುದಾಗಿ ಅಮೆರಿಕಾದ ವಿದೇಶಾಂಗ...
ಉದಯವಾಹಿನಿ, ಮಾಸ್ಕೋ: ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ರಷ್ಯಾದ ಬಿಲಿಯನೇರ್ ಪಾವೆಲ್ ಡುರೊವ್, ತಮ್ಮ ವೀರ್ಯ ದಾನವನ್ನು ಬಳಸಿಕೊಂಡು ಗರ್ಭಧರಿಸಲು ಬಯಸುವ ಮಹಿಳೆಯರಿಗೆ ಇನ್...
ಉದಯವಾಹಿನಿ, ಢಾಕಾ: 17 ವರ್ಷಗಳ ಕಾಲ ಸ್ವಯಂ ಗಡಿಪಾರಿನ ನಂತರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್ಪಿ)ದ ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ ಇಂದು...
ಉದಯವಾಹಿನಿ, ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಹಲವು ದಶಕಗಳ ಗಡಿ ವಿವಾದದಲ್ಲಿ ಹಿಂದು ದೇವತೆಯ ವಿಗ್ರಹವನ್ನು (ವಿಷ್ಣು ಮೂರ್ತಿ) ಉರುಳಿಸಲಾಗಿದೆ. ಉಭಯ ರಾಷ್ಟ್ರಗಳ...
ಉದಯವಾಹಿನಿ, ನವದೆಹಲಿ: ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕ್ರಿಸ್ಮಸ್ ಅನ್ನು ಇಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಸಂತಸ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕ್ರಿಸ್ಮಸ್...
