ಉದಯವಾಹಿನಿ, ಯುದ್ಧಭೂಮಿಯಲ್ಲಿ ಸೈನಿಕರ ಕಣ್ಣು, ಕಿವಿಯಂತೆ ಕೆಲಸ ಮಾಡುವ ಅಮೆರಿಕದ ಕಣ್ಗಾವಲು ವಿಮಾನ E3-ಸೆಂಟ್ರಿ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿ ನಾಶಪಡಿಸಿದೆ....
ಉದಯವಾಹಿನಿ, ಜೋಧಪುರ (ರಾಜಸ್ಥಾನ): ಪೊಲೀಸ್ ಅಧಿಕಾರಿಗಳಿಗೆ ದರ್ಪ ಜಾಸ್ತಿ. ಏನೇ ಮಾಡಿದರೂ ಕೊಬ್ಬಿನಿಂದ ನಡೆದುಕೊಳ್ಳುತ್ತಾರೆ. ಅವರಿಗಿಂತ ಕಿರಿಯರನ್ನು ಕನಿಷ್ಠವಾಗಿ ಕಾಣುತ್ತಾರೆ ಎಂಬೆಲ್ಲ ಆರೋಪಗಳು...
ಉದಯವಾಹಿನಿ, ವಿಶಾಖಪಟ್ಟಣ (ಆಂಧ್ರ ಪ್ರದೇಶ): ಕಳೆದ ಒಂದು ತಿಂಗಳಿನಿಂದ ಅಮೆರಿಕ – ಇಸ್ರೇಲ್-ಇರಾನ್ ಯುದ್ಧ ತೀವ್ರಗೊಂಡಿರುವುದಿರಂದ ಎಲ್ಲೆಡೆ ಅಡುಗೆ ಅನಿಲ ಕೊರತೆ ಉಂಟಾಗಿದೆ....
ಉದಯವಾಹಿನಿ, ಹೈದರಾಬಾದ್ : “ಆಕಳಿಸಿದ ಮಾತ್ರಕ್ಕೆ ವ್ಯಕ್ತಿಯ ಕರುಳನ್ನೇ ಎಣಿಸುವುದು” ಎಂಬ ತೀವ್ರ ಪರಿಶೀಲನೆಯ ಕ್ರಿಯೆಯನ್ನು ವಿವರಿಸುವ ಒಂದು ಮಾತಿದೆ. ಈ ಸಂಶೋಧನೆ...
ಉದಯವಾಹಿನಿ, ಮುಂಬೈ(ಮಹಾರಾಷ್ಟ್ರ): ರೇಮಂಡ್ ಗ್ರೂಪ್ನ ಮಾಜಿ ಅಧ್ಯಕ್ಷರು, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ವಿಜಯಪತ್ ಸಿಂಘಾನಿಯಾ(87) ಅವರು ಶನಿವಾರ ಸಂಜೆ ಇಲ್ಲಿ ನಿಧನ ಹೊಂದಿದ್ದಾರೆ....
ಉದಯವಾಹಿನಿ, ಚೆನ್ನೈ(ತಮಿಳುನಾಡು): ಮುಂದಿನ ತಿಂಗಳು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಇಂದು ಬಿಡುಗಡೆ ಮಾಡಿದರು....
ಉದಯವಾಹಿನಿ, ಪುರುಲಿಯಾ(ಪಶ್ಚಿಮ ಬಂಗಾಳ): ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದರೆ ಜನರಿಗೆ ಮಾಸಿಕವಾಗಿ ಹಣ ಸಿಗುವಂತೆ ಮಾಡುವ ‘ಲಕ್ಷ್ಮಿ ಭಂಡಾರ್’ ಯೋಜನೆ...
ಉದಯವಾಹಿನಿ, ಸುರೇಂದ್ರನಗರ(ಗುಜರಾತ್): ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಗುಜರಾತ್ನ ಉದ್ಯಮವನ್ನು ತಲೆಕೆಳಗು ಮಾಡಿದೆ. ಸುರೇಂದ್ರನಗರ ಜಿಲ್ಲೆಯ ಥಂಗಢ್ನಲ್ಲಿನ 300ಕ್ಕೂ...
ಉದಯವಾಹಿನಿ, ಚಂಡೀಗಢ: ವೇಗವಾಗಿ ಬಂದ ಥಾರ್ ಡಿಕ್ಕಿ ಹೊಡೆದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಅಜ್ಜ ಮತ್ತು ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವ ಘಟನೆ ಗುರುಗ್ರಾಮದ...
ಉದಯವಾಹಿನಿ, ಲಕ್ನೋ: ಬೆಂಗಳೂರಿನಿಂದ ವಾರಣಾಸಿಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ ಡೋರ್ ತೆಗೆಯಲು ಪ್ರಯಾಣಿಕನೊಬ್ಬ ಯತ್ನಿಸಿದ ಘಟನೆ ನಡೆದಿದೆ. ವಿಚಾರಣೆ ವೇಳೆ ಆತ...
