ಉದಯವಾಹಿನಿ, ಪುಂಗನೂರಿನಲ್ಲಿ (ಆಂಧ್ರಪ್ರದೇಶ): ಬೈಕ್ ಎಂಜಿನ್ನಿಂದ ಹೊರಬಂದ ವಿಷಕಾರಿ ಹೊಗೆ ಸೇವಿಸಿ ಅಜ್ಜ ಹಾಗೂ ಮೂವರು ಮೊಮ್ಮಕ್ಕಳು ನಿದ್ರೆಯಲ್ಲೇ ದುರಂತ ಸಾವು ಕಂಡಿದ್ದಾರೆ....
ಉದಯವಾಹಿನಿ, ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಕಿಶ್ತ್ವಾರ್ ಜಿಲ್ಲೆಯ ಪಕಲ್ ದುಲ್ ಜಲವಿದ್ಯುತ್ ಯೋಜನೆಯ ಹೆಡ್ ರೇಸ್ ಸುರಂಗ ಒಳಗೆ ಸೋಮವಾರ ರಾತ್ರಿ...
ಉದಯವಾಹಿನಿ, ಪ್ರಯಾಗ್ರಾಜ್ (ಉತ್ತರ ಪ್ರದೇಶ): ಬದೌನ್ನಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ನಿಷೇಧಿಸುವ ಜಿಲ್ಲಾಡಳಿತದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ. ಖಾಸಗಿ ವ್ಯಕ್ತಿಯ ಆಸ್ತಿಯಲ್ಲಿರುವ ಮಸೀದಿಯಲ್ಲಿ...
ಉದಯವಾಹಿನಿ, ತ್ರಿಶೂರ್(ಕೇರಳಂ): ಸಿಪಿಐನಿಂದ ಉಚ್ಚಾಟನೆಗೊಂಡಿದ್ದ ಶಾಸಕ ಸಿ.ಸಿ.ಮುಕುಂದನ್ ಅವರು ಇಂದು (ಸೋಮವಾರ) ತ್ರಿಶೂರ್ನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ್ದಾರೆ. ರಾಜ್ಯ...
ಉದಯವಾಹಿನಿ, ಶ್ರೀನಗರ: ಕಾಶ್ಮೀರದ ದಾಲ್ ಸರೋವರದ ದಡದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವನ ಇದೀಗ ಎಲ್ಲರಿಗೂ ಮುಕ್ತವಾಗಿದೆ. ಈ ಬಾರಿ ನಿಗದಿತ ಸಮಯಕ್ಕಿಂತ...
ಉದಯವಾಹಿನಿ, ಮೇದಕ್ (ತೆಲಂಗಾಣ): ಮೇದಕ್ ಜಿಲ್ಲೆಯ ಹವೇಲಿ ಘನಪುರ ತಾಲೂಕಿನ ಲಿಮ್ಸಾನ್ಪಲ್ಲಿ ಎಂಬಲ್ಲಿ ತಿಂಗಳ ಮಗುವನ್ನು 1.70 ಲಕ್ಷ ರೂ.ಗೆ ಮಾರಾಟ ಮಾಡಿದ...
ಉದಯವಾಹಿನಿ, ಗಾಂಧಿನಗರ: 45,000 ಮೆಟ್ರಿಕ್ ಟನ್ ಎಲ್ಪಿಜಿ (LPG) ಹೊತ್ತ ಶಿವಾಲಿಕ್ ಹಡಗು ಗುಜರಾತ್ನ ಮುಂದ್ರಾ ಬಂದರು ತಲುಪಿದೆ.ಈ ಬಗ್ಗೆ ಮಾಹಿತಿ ನೀಡಿದ್ದ...
ಉದಯವಾಹಿನಿ, ನವದೆಹಲಿ: ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಐರ್ಲೆಂಡ್ನಲ್ಲಿ ತುರ್ತು ಲ್ಯಾಂಡ್ ಆಗಿದೆ. ಮಾ.15ರಂದು ದೆಹಲಿಗೆ...
ಉದಯವಾಹಿನಿ, ದೊಡ್ಡಬಳ್ಳಾಪುರ: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರವಾಗಿ ರೀಲ್ಸ್ ಮಾಡುತ್ತಿದ್ದ, ಮಂಜಣ್ಣ ಅಂತಾನೇ ಕರೆಸಿಕೊಳ್ಳುವ ಮಂಜು ಬೈಕ್ನಲ್ಲಿ ತ್ರಿಬಲ್ ರೈಡ್ ಮಾಡಿದ ತಪ್ಪಿಗೆ ಫೈನ್...
ಉದಯವಾಹಿನಿ, ಬೆಂಗಳೂರು: ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಹೊಸ ಅತಿಥಿಗಳ ಆಗಮನವಾಗಿದೆ. ಹೌದು, ಎರಡು ಜೀಬ್ರಾಗಳು ಮರಿಗಳಿಗೆ ಜನ್ಮ ನೀಡಿವೆ. ಹೊಸ ಅತಿಥಿಗಳ ಆಗಮನದಿಂದ...
