ಉದಯವಾಹಿನಿ, ವಾಷಿಂಗ್ಟನ್: ವಿಶ್ವದ ನಂ.1 ಪೋರ್ನ್ಸ್ಟಾರ್ ವೊಬ್ಬರಿಗೆ ಒಂದೇ ತಿಂಗಳಲ್ಲಿ ಬರೋಬ್ಬರಿ 1,000 ಪುರುಷರಿಂದ ಮದುವೆ ಪ್ರಸ್ತಾಪಗಳು ಬಂದಿರುವ ಘಟನೆ ತಡವಾಗಿ ಬೆಳಕಿಗೆ...
ಉದಯವಾಹಿನಿ, ಟೆಹ್ರಾನ್: ಅಮೆರಿಕ – ಇಸ್ರೇಲ್ ದಾಳಿಯಲ್ಲಿ ಇರಾನ್ನ ನೌಕಾಪಡೆಯ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಅವರ ಹತ್ಯೆಯಾಗಿದೆ. ಈ ಬಗ್ಗೆ...
ಉದಯವಾಹಿನಿ, ಮಾಸ್ಕೋ : ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಪೂರ್ಣಪ್ರಮಾಣದಲ್ಲಿ ಇನ್ನೂ ಬಗೆಹರಿಯದ ಹಿನ್ನೆಲೆ ಭಾರತ ರಷ್ಯಾದಿಂದ ತೈಲ ಖರೀದಿಯನ್ನ ಮುಂದುವರಿಸಿದೆ. ಈಗಾಗಲೇ ತೈಲ...
ಉದಯವಾಹಿನಿ, ನವದೆಹಲಿ: ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದು ಹಾಕಿದ ಒಂದು ದಿನದ ನಂತರ ಆಮ್ ಆದ್ಮಿ(ಎಎಪಿ) ಸಂಸದ ರಾಘವ್ ಚಡ್ಡಾ...
ಉದಯವಾಹಿನಿ, ಸಾಗರ್ದಿಘಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ರದ್ದುಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಪಶ್ಚಿಮ ಬಂಗಾಳ...
ಉದಯವಾಹಿನಿ, ಭರತ್ಪುರ(ರಾಜಸ್ಥಾನ): ಭಾರತದಲ್ಲಿ ಹನುಮಂತನಿಗೆ ಸಂಬಂಧಿಸಿದಂತೆ ಲಕ್ಷಾಂತರ ದೇವಾಲಯಗಳಿದ್ದು, ಅವುಗಳ ಬಗ್ಗೆ ಅಷ್ಟೇ ಪ್ರಮಾಣದ ಆಸಕ್ತಿದಾಯಕ ಕಥೆಗಳಿವೆ. ಈ ಪೈಕಿ ರಾಜಸ್ಥಾನದ ಭರತ್ಪುರದ...
ಉದಯವಾಹಿನಿ, ಪುಣೆ (ಮಹಾರಾಷ್ಟ್ರ): ಭಾರಿ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ...
ಉದಯವಾಹಿನಿ, ಮೋತಿಹಾರಿ, ಬಿಹಾರ: ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ಅನುಮಾನಾಸ್ಪದ ಸಾವುಗಳು ಸಂಚಲನ ಮೂಡಿಸಿವೆ. ವಿಷಪೂರಿತ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದಾರೆ. 15ಕ್ಕೂ...
ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಧೀಶರನ್ನು ಒತ್ತೆಯಾಳಾಗಿರಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸಿದ್ದ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ನನ್ನು ಪೊಲೀಸರು...
ಉದಯವಾಹಿನಿ, ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವನಾಶಿ ಸ್ಥಾನದಿಂದ...
