ಉದಯವಾಹಿನಿ, ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವಕ್ಕೆ ಕೆಲವು ದಿನಗಳ ಮುನ್ನ, ಪಾಕಿಸ್ತಾನ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಲಷ್ಕರ್-ಎ-ತೈಬಾಗೆ...
ಉದಯವಾಹಿನಿ, ಹೈದರಾಬಾದ್ : ನಟ ಪ್ರಭಾಸ್ ʼದಿ ರಾಜಾ ಸಾಬ್’ ಸಿನಿಮಾ ಫ್ಲಾಪ್ ಆದ ನಂತರ ‘ಫೌಜಿ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಹನು...
ಉದಯವಾಹಿನಿ, ಲುಧಿಯಾನ: ಪಂಜಾಬ್ನ ಬಡ ಕುಟುಂಬವೊಂದು ₹1.5 ಕೋಟಿ ಮೌಲ್ಯದ ಲಾಟರಿ ಗೆದ್ದಿದೆ. ಪಠಾಣ್ಕೋಟ್ನ ಸುಜನ್ಪುರದ ಯುವಕ ನರೇಶ್ ಮೆಹ್ರಾ ₹1.5 ಕೋಟಿ...
ಉದಯವಾಹಿನಿ, ಅರಾರಿಯಾ (ಬಿಹಾರ): ಇಲ್ಲಿನ ಭಾರತ-ನೇಪಾಳ ಗಡಿಯಲ್ಲಿರುವ ಜೋಗ್ಬಾನಿ ಇಂಟಿಗ್ರೇಟೆಡ್ ಚೆಕ್ಪೋಸ್ಟ್ನ ಗೇಟ್ ಬಳಿ, ಸೂಕ್ತ ವೀಸಾ ಇಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿದ...
ಉದಯವಾಹಿನಿ, ವಿಜಯವಾಡ (ಆಂಧ್ರ ಪ್ರದೇಶ): ಒಂದೇ ಒಂದು ಸರ್ಕಾರಿ ಕೆಲಸ ಪಡೆಯಲು ಕಷ್ಟಪಡಬೇಕಾದ ಇಂದಿನ ಪೈಪೋಟಿ ದಿನಗಳಲ್ಲಿ ವಿಜಯವಾಡದ ಗಂಟೆ ಸುಜಿತಶ್ರೀ ಎಂಬ...
ಉದಯವಾಹಿನಿ, ಕತಿಹಾರ್(ಬಿಹಾರ): ಒಂದೇ ದಿನ ಭೀಕರ ಮಳೆ, ಬಿರುಗಾಳಿ ಮತ್ತು ಸಿಡಿಲಿಗೆ ಸಿಲುಕಿ 24 ಜನರು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಅಪಾರ...
ಉದಯವಾಹಿನಿ, ಕೋಲ್ಕತ್ತಾ (ಪಶ್ಚಿಮಬಂಗಾಳ): ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡರೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ...
ಉದಯವಾಹಿನಿ, ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರಿಂದು ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ...
ಉದಯವಾಹಿನಿ, ಕೋಲ್ಕತ್ತಾ: ಮನೆಗೆಲಸ ಮಾಡಿಕೊಂಡು ತಿಂಗಳಿಗೆ 2,500 ರೂ. ಸಂಪಾದನೆ ಮಾಡುತ್ತಿದ್ದ ಮಹಿಳೆಗೆ ಬಂಗಾಳ ಚುನಾವಣೆಯಲ್ಲಿ ಅದೃಷ್ಟ ಖುಲಾಯಿಸಿದೆ. ಬಿಜೆಪಿ (BJP) ಅಭ್ಯರ್ಥಿಯಾಗಿ...
ಉದಯವಾಹಿನಿ, ಮೈಸೂರು: ಕಳೆದ ವರ್ಷದ ನಾಡಹಬ್ಬ ಮೈಸೂರು ದಸರಾದ ಖರ್ಚು ವೆಚ್ಚದ ಲೆಕ್ಕವನ್ನು ಮೈಸೂರು ಜಿಲ್ಲಾಡಳಿತ ಈಗ ಬಿಡುಗಡೆ ಮಾಡಿದೆ.ದಸರಾ ಮುಗಿದು 7...
