ಉದಯವಾಹಿನಿ, ಬೆಂಗಳೂರು: ಕೊಡಗಿನ ಹೋಂ ಸ್ಟೇಯಲ್ಲಿ ವಿದೇಶಿ ಮಹಿಳೆ ರೇಪ್ ಆರೋಪ ಪ್ರಕರಣದಲ್ಲಿ ಇಬ್ಬರ ಬಂಧನ ಆಗಿದೆ ಅಂತ ಸ್ಥಳೀಯ ಶಾಸಕ ಹಾಗೂ...
ಉದಯವಾಹಿನಿ, ಬೆಂಗಳೂರು: ಜಿಮ್ ಟ್ರೈನರ್ನನ್ನು ಪ್ರೀತಿಸಿ ಮದುವೆಯಾಗಿ ಈಗ ಗಂಡನ ಸ್ನೇಹಿತನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಅಣ್ಣನ ತರ ಅಂದಿದ್ಲು, ಈಗ ಅಣ್ಣನ...
ಉದಯವಾಹಿನಿ, ವಾಷಿಂಗ್ಟನ್ (ಅಮೆರಿಕ): ಇರಾನ್ ಜೊತೆಗಿನ ಕದನ ವಿರಾಮವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಎರಡು ದೇಶಗಳ ಯುದ್ಧ...
ಉದಯವಾಹಿನಿ, ತ್ರಿಬಾಂಗ್ಲಾದೇಶದಲ್ಲಿ ದಡಾರ ಹಾಗೂ ರುಬೆಲ್ಲಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರವು ತನ್ನ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ವಿಶೇಷವಾಗಿ...
ಉದಯವಾಹಿನಿ, ತ್ರಿಶೂರ್(ಕೇರಳಂ): ಇಲ್ಲಿನ ಮುಂಡತಿಕ್ಕೋಡ್ನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಇಂದು ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ತ್ರಿಶೂರ್...
ಉದಯವಾಹಿನಿ, ನವದೆಹಲಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ನಡೆದು ಇಂದಿಗೆ ವರ್ಷವಾಗಿದ್ದು, ಈ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ಪ್ರಧಾನಿ ನರೇಂದ್ರ ಮೋದಿ...
ಉದಯವಾಹಿನಿ, ಕೇದಾರನಾಥ್ (ಉತ್ತರಾಖಂಡ್): ಪವಿತ್ರ ಕೇದಾರನಾಥ ದೇಗುಲದ ದ್ವಾರವನ್ನು ಶಾಸ್ತ್ರೋಕ್ತವಾಗಿ ಇಂದು ಭಕ್ತರಿಗೆ ತೆರೆಯಲಾಯಿತು. ಈ ವೇಳೆ ಭಕ್ತರಿಂದ ಹರ ಹರ ಮಹಾದೇವ...
ಉದಯವಾಹಿನಿ, ಮಾಲ್ಡಾ(ಪಶ್ಚಿಮ ಬಂಗಾಳ): “ಶೇಕಡಾ 70-80ರಷ್ಟು ರಾಜಕಾರಣಿಗಳು ನೀಲಿ ಚಿತ್ರ (ಪೋರ್ನ್) ವೀಕ್ಷಿಸುತ್ತಾರೆ ಎಂದು ನಾನು ಸದನದಲ್ಲಿ ನಿಂತು ಹೇಳಿದ್ದೇನೆ. ಅದರ ಸಾಚಾತನ...
ಉದಯವಾಹಿನಿ, ಫರಿದಾಬಾದ್ : ವಾರದ ಹಿಂದೆ ನಾಪತ್ತೆಯಾಗಿದ್ದ 45 ವರ್ಷದ ಮಹಿಳೆಯ ಶವವೊಂದು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದು, ಈ ಶವವನ್ನು ಎರಡು ಬೀದಿ...
ಉದಯವಾಹಿನಿ, ಬಂಕುರಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ಉತ್ತರ ಬಂಗಾಳದ ಎಲ್ಲಾ 152 ಕ್ಷೇತ್ರಗಳಲ್ಲಿ...
