ಉದಯವಾಹಿನಿ, ದುಬೈ (ಯುಎಇ): ಡ್ರೋನ್ ದಾಳಿಯಿಂದ ಕುವೈತ್ ತೈಲ ಟ್ಯಾಂಕರ್ ಅಲ್ ಸಲ್ಮಿಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ ಎಂದು ದುಬೈ ಮಾಧ್ಯಮ...
ಉದಯವಾಹಿನಿ, ನಲ್ಗೊಂಡ(ತೆಲಂಗಾಣ): ತಂದೆ, ತಾಯಿಗೆ ಮಕ್ಕಳೇ ಸರ್ವಸ್ವ. ತಮ್ಮ ಜೀವ-ಜೀವನ ಒತ್ತೆಯಿಟ್ಟಾದರೂ ಮಕ್ಕಳನ್ನು ಪೋಷಿಸುತ್ತಾರೆ. ಸುಶಿಕ್ಷಿತರಾಗಿ ಸಮಾಜದಲ್ಲಿ ಉತ್ತಮ ಹುದ್ದೆಗೇರಲೆಂದು ಎಷ್ಟೇ ಕಷ್ಟವಾದರೂ...
ಉದಯವಾಹಿನಿ, ಗಾಂಧಿನಗರ (ಗುಜರಾತ್): ಮಹಾವೀರ್ ಜಯಂತಿ ಹಿನ್ನೆಲೆಯಲ್ಲಿಇಲ್ಲಿನ ಗಾಂಧಿನಗರದ ಮಹಾವೀರ ಜೈನ ಆರಾಧನಾ ಕೇಂದ್ರದ ಆವರಣದಲ್ಲಿರುವ ಕೋಬಾ ತೀರ್ಥದಲ್ಲಿ ನಿರ್ಮಾಣವಾಗಿರುವ ಸಾಮ್ರಾಟ್ ಸಂಪ್ರತಿ...
ಉದಯವಾಹಿನಿ, ಸೂರತ್, ಗುಜರಾತ್: ಸೂರತ್ನ ಲಿಂಬಾಯತ್ ಪ್ರದೇಶದ ಮಿಥಿ ಖಾದಿ ಬಳಿಯ ವಸತಿ ಸೊಸೈಟಿಯಲ್ಲಿ ಸಂಭವಿಸಿದ ಅಗ್ನಿಅವಘಡದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು...
ಉದಯವಾಹಿನಿ, ನೀಲಗಿರಿ (ತಮಿಳುನಾಡು): ಇಲ್ಲಿನ ಕೂನೂರಿನಲ್ಲಿ ಕಪ್ಪು ಕ್ಯಾರೆಟ್ ಬೆಳೆಯ ಪ್ರಾಯೋಗಿಕ ಕೃಷಿ ಯಶಸ್ವಿಯಾಗಿ ನಡೆಸಲಾಗಿದೆ. ಸಮೃದ್ಧವಾಗಿ ಬೆಳೆದಿರುವ ಹೊಸ ಬಗೆಯ ಕ್ಯಾರೆಟ್...
ಉದಯವಾಹಿನಿ, ಸಂತ ಕಬೀರ್ ನಗರ(ಉತ್ತರ ಪ್ರದೇಶ): ಇಲ್ಲಿನ ಪ್ರಸಿದ್ಧ ವೃಂದಾವನದ ಸಂತ ಪ್ರೇಮಾನಂದ್ ಜೀ ಮಹಾರಾಜರ ಮೇಲಿನ ಅಪಾರ ಭಕ್ತಿ ಮತ್ತು ನಂಬಿಕೆಯಿಂದಾಗಿ...
ಉದಯವಾಹಿನಿ, ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಶಿಟ್ಲಾ ಮಾತಾ ಮಂದಿರದಲ್ಲಿ ಮಂಗಳವಾರ ಭೀಕರ ಕಾಲ್ತುಳಿತ ಸಂಭವಿಸಿದೆ. 8 ಭಕ್ತರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು...
ಉದಯವಾಹಿನಿ, ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ಹೊತ್ತಲ್ಲೇ, ಭಾರತೀಯ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರಾದ ಕಿರಣ್...
ಉದಯವಾಹಿನಿ, ಹೈದರಾಬಾದ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರಾಬಾದ್ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಹಲವು ವರ್ಷಗಳಿಂದ ಸುಮಾರು 1.5...
ಉದಯವಾಹಿನಿ, ನವದೆಹಲಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಹಾಗೂ ಲಿಂಗಸುಗೂರು ರೈಲ್ವೆ ಮಾರ್ಗದ ಆರಂಭಕ್ಕೆ ಇದೇ ಸಾಲಿನ ರೈಲ್ವೆ ಬಜೆಟ್ನಲ್ಲಿ ಮಂಜೂರಾತಿ ನೀಡುವಂತೆ ಹಣಕಾಸು ಸಚಿವೆ ನಿರ್ಮಲ...
