ಉದಯವಾಹಿನಿ , ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ 61ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಪತ್ನಿಯರು ಹಾಗೂ ಹಾಲಿ ಗರ್ಲ್ಫ್ರೆಂಡ್ ಜೊತೆ ಸೇರಿಕೊಂಡು...
ಉದಯವಾಹಿನಿ , ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ...
ಉದಯವಾಹಿನಿ , ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಧುರಂಧರ್-2 ಸಿನಿಮಾ ರಿಲೀಸ್ಗೂ ಮುನ್ನವೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಬಿಡುಗಡೆಗೂ ಮುನ್ನ ಸಿನಿಮಾ...
ಉದಯವಾಹಿನಿ , 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಲಾಸ್ ಏಂಜಲೀಸ್ನ ಹಾಲಿವುಡ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಇಂದು ನಡೆಯಿತು. ‘ಸಿನ್ನರ್ಸ್’ ಸಿನಿಮಾಗಾಗಿ ಮೈಕೆಲ್...
ಉದಯವಾಹಿನಿ , ಗೂರ್ಖಾ : ನೇಪಾಳದಲ್ಲಿ ಮನಕಾಮನಾ ದೇವಸ್ಥಾನದಿಂದ ಹಿಂದಿರುಗುವಾಗ ಭಾರತೀಯರಿದ್ದ ಬಸ್ ರಸ್ತೆಯಿಂದ ಇಳಿಜಾರಿನ ಪ್ರದೇಶಕ್ಕೆ ಉರುಳಿಬಿದ್ದ ಪರಿಣಾಮ 7 ಮಂದಿ...
ಉದಯವಾಹಿನಿ , ದುಬೈ: ವಾಯುನೆಲೆಯ ಸಮೀಪದಲ್ಲಿರುವ ಸೌಲಭ್ಯಗಳ ಮೇಲೆ ನಡೆದ ಡೋನ್ ದಾಳಿಯ ಪರಿಣಾಮವಾಗಿ ಸೋಮವಾರ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ...
ಉದಯವಾಹಿನಿ, ಟೆಹ್ರಾನ್ ಫೆಬ್ರವರಿ 28ರಂದು ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲ್ ಆರಂಭಿಸಿರುವ ಜಂಟಿ ಯುದ್ಧವು ಹದಿನಾರನೇ ದಿನಕ್ಕೆ ಕಾಲಿಟ್ಟಿದೆ. ಇರಾನ್ ತಮ್ಮತ್ತ ಮತ್ತೊಂದು...
ಏರುತ್ತಿರುವ ತೈಲ ಬೆಲೆ: ಹಾರ್ಮುಜ್ ಜಲಸಂಧಿ ಮುಕ್ತವಾಗಿಸಲು 7 ದೇಶಗಳಿಗೆ ಯುದ್ಧ ನೌಕೆ ಕಳುಹಿಸಿ ಎಂದು ಟ್ರಂಪ್ ಆಗ್ರಹ!
ಏರುತ್ತಿರುವ ತೈಲ ಬೆಲೆ: ಹಾರ್ಮುಜ್ ಜಲಸಂಧಿ ಮುಕ್ತವಾಗಿಸಲು 7 ದೇಶಗಳಿಗೆ ಯುದ್ಧ ನೌಕೆ ಕಳುಹಿಸಿ ಎಂದು ಟ್ರಂಪ್ ಆಗ್ರಹ!
ಉದಯವಾಹಿನಿ, ಕೈರೋ: ಇರಾನ್ ಹಿಡಿತಕ್ಕೆ ಒಳಗಾಗಿರುವ ಹಾರ್ಮುಜ್ ಜಲಮಾರ್ಗವನ್ನು ಮುಕ್ತವಾಗಿಸಲು ಏಳು ದೇಶಗಳು ಯುದ್ಧನೌಕೆಗಳನ್ನು ಕಳುಹಿಸಬೇಕು ಎಂದು ಒತ್ತಾಯಿಸಿದ್ದೇನೆ ಎಂದು ಅಧ್ಯಕ್ಷ ಡೊನಾಲ್ಡ್...
ಉದಯವಾಹಿನಿ, ಪ್ಯಾರಿಸ್, ಫ್ರಾನ್ಸ್: ಏಷ್ಯಾ ಮತ್ತು ಓಷಿಯಾನಿಯಾದಲ್ಲಿ ಇರುವ ತೈಲ ದಾಸ್ತಾನನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಭಾನುವಾರ...
ಉದಯವಾಹಿನಿ, ನೊಂಥಬುರಿ (ಥಾಯ್ಲೆಂಡ್) : ಸಾವು ಅಂದ ಕೂಡಲೇ ಮೈ ಜುಂ ಎನ್ನುತ್ತದೆ. ಯಾವುದಾದರೂ ಅಪಾಯದಿಂದ ಪಾರಾದಾಗ ಹೇಳುವ ಮಾತು ‘ಸಾವಿನ ದವಡೆಯಿಂದ...
